ಸುಬ್ರಹ್ಮಣ್ಯ ಧಾರೇಶ್ವರ ಅನುಸ್ಮೃತಿ, ಕುಂಬ್ಳೆ ಶ್ರೀಧರ ರಾವ್ ನುಡಿನಮನ

ಯಕ್ಷಸಂಸ್ಕೃತಿ ಬಳಗ ಗಾಳಿಮನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ದ.ಕ ಪ್ರಾಯೋಜಕತ್ವದಲ್ಲಿ ನಾಡಿನ ಗಣ್ಯರಿಂದ ಧಾರೇಶ್ವರ ಅನುಸ್ಮೃತಿ, ಕುಂಬ್ಳೆ ಶ್ರೀಧರ ರಾವ್ ನುಡಿನಮನ

ಭಾಗವತೋತ್ತಮ-ರಂಗಸೂತ್ರಧಾರೀ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ವಿನಯಶೀಲ ಹಿರಿಯ ಕಲಾವಿದ ಶ್ರೀಧರ ಕುಂಬ್ಳೆ ಸಂಸ್ಮೃತಿ ಹಾಗೂ ಕಾಳಿದಾಸ ಮಾಸದ ಅಂಗವಾಗಿ ಯಕ್ಷಗಾನ ತಾಳಮದ್ದಳೆ

ಕವಿ-ಶೇಣಿ ಗೋಪಾಲಕೃಷ್ಣ ಭಟ್ಟರು
ಅಖ್ಯಾನ : ಕವಿರತ್ನ ಕಾಳಿದಾಸ
ಸ್ಥಳ : ಶ್ರೀ ದುರ್ಗಾ ಜ್ಯೋತಿಷ್ಯಾಲಯ ಸಂಪಿಗೆ, ಮೂಡುಬಿದಿರೆ ಮನೆಯಂಗಳದಲ್ಲಿ

ಆಷಾಡ ಶುದ್ದ ಚತುರ್ದಶೀ (14.04.5126)
20.07.2024 ಶನಿವಾರ ಅಪರಾಹ್ನ 02.00 ಗಂಟೆಗೆ

Related posts

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!

ಅಂಗಡಿಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ಶಿಕ್ಷೆ ಪ್ರಕಟ…!

ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿ : ವೇದವ್ಯಾಸ ಕಾಮತ್